ಮಂಗಳವಾರ, ಜುಲೈ 9, 2013

ನೀ ಎನ್ನ ಕಾಯಬೇಕಯ್ಯಾ!

 ವೇದ ಭಾರತೀ ವತಿಯಿಂದ ಹಾಸನದಲ್ಲಿ ನಡೆದ ಅಕ್ಷಯಳೂ ಭಾಗವಹಿಸಿದ್ದ ಬಾಲಶಿಬಿರದಲ್ಲಿ ಮಕ್ಕಳಿಗೆ ಭಜನೆ ಹೇಳಿಕೊಡುತ್ತಿರುವುದು:

ಭಾನುವಾರ, ಜುಲೈ 7, 2013

ಬಾಲಶಿಬಿರದಲ್ಲಿ ಮಕ್ಕಳಿಗೆ ವೇದಾಭ್ಯಾಸ


      ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ನಡೆದ ಬಾಲಶಿಬಿರದಲ್ಲಿ ಉತ್ಸಾಹದಿಂದ ಪಾಲುಗೊಂಡಿದ್ದ ಮಕ್ಕಳು ವೇದಾಭ್ಯಾಸ ಮಾಡುತ್ತಿರುವುದು. 'ದುಡಿದು ತಿನ್ನಬೇಕು, ಸೋಮಾರಿಗಳು ಆಹಾರದ ಕೊಲೆಗಾರರು, ಎಂಬರ್ಥದ ಮಂತ್ರ ಹೇಳುತ್ತಿರುವ ಪುಟಾಣಿಗಳು!